ಈ ನಟಿ ದಕ್ಷಿಣ ಭಾರತದ ಸಿನಿಮಾಗಳನ್ನು ನಿರ್ಲಕ್ಷ್ಯ ಮಾಡುತ್ತಿರೋದೇಕೆ?

somashekhar
ಮಹಾನಟಿ ಖ್ಯಾತಿಯ ನಟಿ ಅಂದರೆ ಅದು ಕೀರ್ತಿ ಸುರೇಶ್. ಇವರು ತಮ್ಮ ತಾಯಿಗಾಗಿ ನಟನೆ ಮಾಡೋಕೆ ನಿರ್ಧರಿಸಿದರು ಅನ್ನೋದು ತುಂಬ ವಿಶೇಷ. ಇದುವರೆಗೆ ಕೀರ್ತಿ ಸುರೇಶ್ ಅವರು ಹಲವಾರು ಮಹಾನ್ ನಟರೊಂದಿಗೆ ಅಭಿನಯಿಸಿದ್ದಾರೆ. ಅದರಲ್ಲಿ ವಿಜಯ್, ಧನುಷ್, ಶಿವಕಾರ್ತಿಕೇಯನ್ ಇದ್ದಾರೆ. 


ಇದೀಗ ಕೀರ್ತಿ ಸುರೇಶ್ ಅವರ ಮುಂದಿನ ಚಿತ್ರ ಸರ್ಕಾರ. ಈ ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಕೀರ್ತಿ ಅಭಿನಯಿಸಲಿದ್ದಾರೆ. ಕೀರ್ತಿ ಸುರೇಶ್ ಅವರು ಈಗಾಗಲೇ ತಮಿಳು ಮತ್ತು ತೆಲಲು ಚಿತ್ರರಂಗದ ಸ್ಟಾರ್ ನಟಿ. ಮಹಾನಟಿ ಚಿತ್ರ ಕಲ್ಪನೆಗೂ ಮೀರಿ ಅವರಿಗೆ ಮಾನ್ಯತೆ ತಂದು ಕೊಟ್ಟಿದೆ.  ಇದಾದ ನಂತರ ದಕ್ಷಿಣ ಭಾರತದ ಯಾವುದೇ ಸಿನಿಮಾಗಳಿಗೆ ಕೀರ್ತಿ ಸುರೇಶ್ ಸಹಿ ಹಾಕಿಲ್ಲ ಅನ್ನೋದೇ ಆಶ್ಚರ್ಯಕರ. 


ಸದ್ಯ ಕೀರ್ತಿ ಸುರೇಶ ಅವರು ಬಿಡುಗಡೆಗೆ ಸಿದ್ದವಾಗಿರುವ ಮನ್ಮಥುಡು-2 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಅತಿಥಿ ಪಾತ್ರದಲ್ಲಿ. ಜಾಹ್ನವಿ ಕಪೂರ್ ಕೀರ್ತಿ ಗೆಳತಿ ಆಗಿರೋದರಿಂದ ಸಹಜವಾಗಿಯೇ ಬಾಲಿವುಡ್ ಬಾಗಿಲು ತೆರೆಯಬಹುದು ಎಂದು ಕೀರ್ತಿ ದಕ್ಷೀಣ ಭಾರತದ ಚಿತ್ರಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. 


Find Out More:

Related Articles: